ವಿಷಯಕ್ಕೆ ಹೋಗಿ

ನನ್ನ ನಲುಮೆಯ ಗೆಳತಿಗೆ

[Enter Post Title Here]



¨É½îAiÀÄ UÉeÉÓ ºÁQPÉÆAqÀÄ ºÀÈzÀAiÀÄzÀ ªÉÄÃ¯É £ÀqÉzÁr ºÉeÉÓ ºÉeÉÓUÀÆ UÉeÉÓ ¸ÀzÀÄÝ ªÀiÁr ºÀÈzÀAiÀÄzÀ §rvÀ PÉüÀzÀ ºÁUÉ ªÀiÁrzÀ £À£Àß ªÀÄ£ÀzÀ£Éß,  ¤£ÀUÁzÀgÀÆ £À£Àß ºÀÈzÀAiÀÄzÀ §rvÀ PÉý¸ÀÄwÛ®èªÉÃ..?
¸ÀzÁ ¤£Àß £É£À¥À°è ¢£À PÀ¼ÉAiÀÄĪÀ F ¥Á¦AiÀÄvÀÛ  dUÀzÀ C¥ÀƪÀð ¸ÀÄAzÀj ¤zÁæzÉêÀvÉ ¸À¤ºÀ ¸ÀĽAiÀÄÄwÛ®è. ¤d ºÉüÀÄ DPÉAiÀÄ£ÀÄß ¤Ã£ÀÄ §AzsÀ£ÀzÀ°ènÖ¢ÝAiÀiÁ..?
¤£Àß MAzÀÄ PÀuÉÆÚÃlPÉÌ PÁvÀÄgÀ¢AzÀ vÀªÀQ¸ÀÄwÛgÀĪÀ PÀAUÀ¼ÀÄ EAzÀÄ PÉA¥ÀUÁV DPÉÆæñÀzÀ eÁé¯É GQ̸ÀÄwÛªÉ. eÁé¯ÉAiÀÄ ©¹UÉ PÀtÂÚÃgÀÄ D«AiÀiÁVzÉ.  MAzÀÄ ºÀ¤ PÀtÂÚÃjUÁV ªÀÄgÀĨsÀÆ«ÄAiÀÄ°è ºÀÄnÖzÀ ªÀÄ°èUÉAiÀÄ ºÁUÉ ¨ÁrºÉÆÃVzÉÝ£É. £À£Àß £ÉÆëUÉ eÉÆvÉAiÀiÁV ¸ÁUÀÄwÛzÀÝ ¸ÀAUÁwAiÀÄ£ÀÄß ¸ÀºÀ §wÛºÉÆUÀĪÀAvÉ ªÀiÁrzÉ. ¤Ã£ÀÄ ¸ÀvÁÛUÀ zÀAiÀĪÀiÁr ¸Àé®à PÀtÂÚgÀ£ÀÄß zÁ£À ªÀiÁqÀÄ. ¦æÃw ªÀiÁrzÀ ºÀÄqÀÄVAiÀÄ ±ÀªÀzÉzÀÄgÀÄ PÀtÂÚgÀÄ ºÁPÀzÀ zÀjzÀæ ¥ÉæÃ«Ä JAzÀÄ PÀÄSÁåwUÉ M¼À¥ÀqÀ®Ä ¸ÀÄvÁgÁA EµÀÖ«®è.
£À¢AiÀÄ zÀAqÉAiÀÄ ªÉÄÃ¯É UÀħâaÑ UÀÆqÀÄ PÀnÖ ªÀÄzsÀĪÉÉ, ªÀÄ£É, ªÀÄPÀ̼ÀÄ, ¸ÀA¸ÁgÀzÀ §UÉÎ PÀ£À¸ÀÄ PÁtÄvÁÛ zÉúÀzÀ §AiÀÄPÉUÉ ªÉÄÊAiÉÆqÀÄØwÛzÀÝ ¢£ÀUÀ¼ÀÄ EAzÀÄ £É£À¥ÁUÀÄwÛ®èªÉÃ..? D ¸Àà±ÀðªÀÅ PÀÆqÁ £À¤ßAzÀ QvÀÄÛPÉÆAqÉ. ¤£Àß ©¹AiÀÄĹgÀ C¥ÀÄàUɬĮèzÉ £À£ÀUÉ, ¸ÀÑUÀðzÀ C¥ÀìgÉ EAzÀÄ ºÁ¢©¢AiÀÄ ¸ÀƼÉAiÀÄAvÉ UÉÆÃZÀj¸ÀÄwÛzÁݼÉ. vÀqÀªÀiÁqÀ¨ÉÃqÀ F ®eÉÓUÉlÖ ¥ÉÆð ¥ÉÆÃgÀ¤UÉ ¤£Àß M®«£À CªÀÄÈvÀzsÁgÉAiÀÄ£ÀÄß ¤ÃqÀÄ ¨Á.
¤Ã£ÉÆA¢UÉ ªÀiÁrzÀ ¨É¼À¢AUÀ¼ÀÆl PÀgÀUÀĪÀ ªÀÄÄ£ÀߪÉÃ, «µÀzÀÆl CgÀV¸ÀÄwÛgÀĪÀ £ÀvÀzÀȵÀÖ £Á£ÀÄ. ºÉüÀÄ £Á£ÀÄ ªÀiÁrgÀĪÀ vÀ¥ÀàzÀgÀÆ K£ÀÄ..?

¨É¼ÀUÁzÀgÉ ¤£ÀßAiÀÄ £É£À¥À°èAiÉÄà PÀtÂÚj£À°è ªÀÄļÀÄVºÉÆÃUÀĪÀ F zÉúÀªÀ£ÀÄß ¸ÁªÀÅ PÀÆqÁ ¹éÃPÀj¸ÀÄwÛ®è. ¸ÁªÀ£ÀÄß £À£ÀUÉ ¤ÃqÀzÀµÀÄÖ zÀÄgÁvÀä£Á £Á£ÀÄ..?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಏಕಾಂಗಿಯೊಬ್ಬನ ದಾರಿಯ ಕವಲುಗಳು...

ಇಷ್ಟೂ ದೂರ ಸಾಗಿ ಬಂದರೂ ನಾನು ಇನ್ನು ಗುರಿ ಮುಟ್ಟೆ ಇಲ್ಲ ಎಂಬ ಕಠೋರ ಸತ್ಯ ಅರಿವಿಗೆ ಬರುವದು ಒಮ್ಮೆ ಕತ್ತು ತಿರುಗಿಸಿ ಹಿಂದೆ ನೋಡಿದಾಗ. ನಾವು ಅಂದುಕೊಂಡ ಕನಸು, ನಾವು ಕಟ್ಟಿಕೊಂಡ ಗುರಿಯನ್ನು ತಲುಪುವ ಹಾದಿಯಲ್ಲಿ ನೂರೆಂಟು ಕವಲುಗಳು, ತಗ್ಗುದಿನ್ನೆಗಳು ಹೆಡೆ ಬಿಚ್ಚಿ ಸ್ವಾಗತಿಸುತ್ತವೆ. ನಮ್ಮ ಮನಸಿನ ನಿರ್ಧಾರವನ್ನು ಕೇಳದೆ ಬೇರೆ ಯಾರದೋ ಮಾತಿಗೆ ನಮ್ಮ ಕನಸನ್ನು ಚಿವುಟಿ ಮತ್ತೊಬ್ಬರ ಕನಸಿಗೆ ಜೀತದಾಳಾಗಿ ದುಡಿಯುವ ಪರಿ ದಿಕ್ಕು ದೆಸೆಯಿಲ್ಲದೆ ಸುತ್ತುವ ದಿಕ್ಸೂಚಿಯಿಲ್ಲದ ಹಡಗಿನಂತಾಗುತ್ತದೆ. ನಾನು ಹೊಗುವ ದಾರಿ ನನಗೆ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ ಹೊರತು ಬೇರೆ ಯಾರಿಗೂ ಅಲ್ಲ. ಅದು ಎಂದಿಗೂ ಕವಲೊಡೆದು ಅಪರಿಚಿತ ಊರಿಗೆ ಹೋಗುವದಿಲ್ಲ. ಅಂದುಕೊಂಡ ಗೂಡಿಗೆ ನಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ನಮಗಾಗಿ ಸುಖ ಸಂತೋಷದ ನಿಧಿ ಕಾದು ಕೂತಿರುತ್ತದೆ. ನಾನು ಸಾಗುವ ಹಾದಿಯಲ್ಲಿ ಮುಳ್ಳಿದೆ ಅಂತ ಗೊತ್ತಿದ್ದರೂ ಅದು ನನಗೆ ಅಚ್ಚುಮೆಚ್ಚಿನ ಹಾದಿಯಾಗಿರುತ್ತದೆ. ಅಲ್ಲಿ ನನಗಾಗಿ ಹೂವು ಹಾಸಿಗೆ ಹಾಸಿರುತ್ತದೆ. ತಂಪು ತಂಗಾಳಿಯ ಜೊತೆ ನೆರಳು ನೀಡುತ್ತದೆ. ಅದಕ್ಕೆ ನಾನು ಮಾಡಬೇಕಾದದ್ದು ಇಷ್ಟೇ, ನನಗಾಗಿ ನಾನು ಬದುಕುವದು. ಇದು ಒಂತರಾ ಸ್ವಾರ್ಥ ಎನಿಸಿದರೂ ಪರರಿಗೋಸ್ಕರ ದಿನಗಟ್ಟಲೆ ವ್ಯಯಿಸುವ ನಾನು ನನಗೋಸ್ಕರ ಒಂದಷ್ಟು ಸಮಯ ಕೊಡುವದರಲ್ಲಿ ಏನು ತಪ್ಪಿದೆ..? ಅದೇ ಸಂತೆಯ ಪರಿಚಿತವಿರುವ ಮಂದಿಯ ನಡುವೆ ನಮ್ಮ ದಾರಿ ಸಿಕ್ಕು ದಿಕ್ಕಾಪಾಲಾಗಿ ದಡ

ಸೂರ್ಯಪುತ್ರರ ನೋವಿಗೆ ಇಲ್ಲಿದೆ ಪರಿಹಾರ

ಹರೆಯದ ವಯಸಲ್ಲಿ ಬೇಗನೆ ಏಳುವದು ಕಷ್ಟಕಣ್ರೀ. ಗಲ್ಲಿಗೇರಿಸುವ ಶಿಕ್ಷೆಯಾದ್ರೂ ಕೊಡಿ ಬೆಳಗ್ಗಿನ ಜಾವದಲ್ಲಿ ಏಳುವ ಕೆಲಸ ಹಚ್ಚಬೇಡಿ. ರಾತ್ರಿ ಮೂರರವರೆಗೆ ಸಿನಿಮಾ, ಮೇಸೆಜು, ವಾಟ್ಸಾಪ್ ಅಂತ ಟೈಮ್‍ತಿಂದು ಮುಸುಕು ಹೊದ್ದು ಮಲಗಿದಾಗ ಜಗದ ಪರಿವೆ ಇಲ್ಲದೆ ಲೋಕದ ಯಾವುದೇ ಚಿಂತೆ ಇಲ್ಲದವರಂಥೇ ನಿದ್ದೆ ಆವರಿಸಿರುತ್ತದೆ. ಬೆಳಗ್ಗೆ ಯಾರಾದ್ರೂ ಮುಸುಕು ಹೊದ್ದು ಮಲಗಿದವನನ್ನು  ಎಚ್ಚರಿಸಿದಾಗ ಎದುರಿನವರ ಕೆನ್ನೆಯ ಮೇಲೆ ಬಿಟ್ಟಿಯಾಗಿ ಬಾಸುಂಡೆ ಮೂಡಿಸುವಷ್ಟು ಸಿಟ್ಟು ಬರುತ್ತದೆ. ಅಲ್ರೀ ನೀವೆ ಹೇಳ್ರೀ... ಬೆಳಗ್ಗಿನ ಜಾವದಲ್ಲಿ ದೀಪಿಕಾ ಪಡುಕೋಣೆ ನಮ್ಮ ಜೊತೆ “ಚಾಟ್‍ಮಸಾಲ” ತಿನ್ನುವಾಗ ಯಾರಾದ್ರೂ ಡಿಸ್ಟರ್ಬ್ ಮಾಡಿದರೆ ನಿಮಗೂ ಸಿಟ್ಟು ಬರಲ್ವಾ..? ತಿಳಿನೀಲಿ ಕಂಗಳ ಹುಡುಗಿಯ ನೆನೆದು ಪೋಲಿ ಕನಸು ಕಾಣುತ್ತಾ ಅವಳ ಹತ್ತಿರ ಹೋಗಿ ಮುತ್ತನ್ನು ಕೊಡುವ ಸಮಯದಲ್ಲಿ ಮೈ ಮೇಲೆ ತಣ್ಣಿರು ಸುರಿದರೆ ಎಬ್ಬಿಸಿದವರನ್ನು ಜಾಡಿಸಿ ಒದೆಯುವಷ್ಟು ಸಿಟ್ಟು ಬರಲ್ವಾ..? ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿದ್ರೆ ಪರ್ಸನಾಲಿಟಿ ಚನ್ನಾಗಿ ಇರುತ್ತೆ ಅಂತ ಅದೇಷ್ಟೂ ಜನ ನಂಗೆ ತಲೆತಿನ್ನುತ್ತಿದ್ದರು. ನಾನೇನೊ ಜಾಂಗಿಗ್ ಮಾಡಲು ಆಸೆ. ಆದ್ರೆ ತಕರಾರು ಇರೋದು ನಸುಕಿನ ಜಾವ 5 ಗಂಟೆಗೆ ಏಳೋದು. ಸ್ವಾಮಿ ವಿವೇಕಾನಂದರು ನಮ್ಮಂತ ಸೂರ್ಯಪುತ್ರರಿಗೆ ದೇಶವನ್ನು ಮುನ್ನಡೆಯುವದಕ್ಕೊಸ್ಕರ  “ಏಳಿ ಎದ್ದೇಳಿ’ ಅಂತ ಸಿಂಹಘರ್ಜನೆ ಮಾಡಿದ್ದಾರೆ. ಎಷ್ಟು ಗಂಟೆಗೆ ಏಳಬೇಕು ಎಂದು ಹೇಳಿಲ್ಲ

ನಿನ್ನದು ಕಠೋರ ಮೌನ

ಅಧರಗಳಿಗೆ ಹೆಣೆದ ಕಸೂತಿ ಬಿಚ್ಚು ಹೆಪ್ಪುಗಟ್ಟಿದೆ ನಿನ್ನದು ಕಠೋರ ಮೌನ ನಿನ್ನ ಧನಿಗಾಗಿ ನಿಶಬ್ಧರಾಗಿ ಮಲಗಿದ್ದಾರೆ ಸ್ಮಶಾನದಲಿ ನಿನ್ನದು ಕಠೋರ ಮೌನ ಹಾಡು ಕುಣಿತ ಮೋಜಿನ ಮಧುಶಾಲೆಯ ಮಂಚದಲಿ ರತಿಸುಖದ ಉನ್ಮಾದಕತೆ ಕೊಳಕು ಶರಾಬಿನ ಬಟ್ಟಲಲಿ ಕೆನೆಗಟ್ಟಿದೆ ಎಳಸು ಹೃದಯದಲಿ ಬಂಧಿಯಾಗಿದೆ ಮರಿಮೀನು ಹೊರಬರಲಾಗದೆ ನಿನ್ನೆದೆಯ ಸದ್ದಿಗೆ ಕಿವಿ ನಿಮಿರಿಸಿ ಬರಗೆಟ್ಟಿದೆ ನಿನ್ನದು ಕಠೋರ ಮೌನ ಜಾತ್ರೆಯಲಿ ತೂರಿಬರುವ ಬೆಂಡು ಬತಾಸಿಗಿಂತಲೂ ಹರಿತ ಕಹಳೆ ಜಾಂಗಟೆ ಕಣ್ಣೀರು ಸುರಿಸಿ ಪಾಚಿಗಟ್ಟಿದೆ ನಿನ್ನದು ಕಠೋರ ಮೌನ ಮಾದಕ ನೀಳಕೂದಲಗಳ ಪಿಸುಗುಟ್ಟುವ ಮಾತಿಗೆ ಹಾಡಹಗಲೆ ಎದೆಸೆಟೆಸಿ ಬಳ್ಳಿಯಲ್ಲಿ ಪಾರಿಜಾತ ಹೂಗಟ್ಟಿದೆ ನಿನ್ನದು ಕಠೋರ ಮೌನ ಹುಚ್ಚಲೌಡಿ ‘ಮಿತ್ರಾ’ ಅವಳನ್ನೆಕೆ ನಿಂದಿಸುವೆ ಸುಖಾಸುಮ್ಮನೆ ಕಣ್ಣುತೆರೆದು ನೋಡು ನಿನ್ನ ಮನಸು ನೀತಿಗೆಟ್ಟಿದೆ ನಿನ್ನದು ಕಠೋರ ಮೌನ -    ಸಂಗಮೇಶ ಡಿಗ್ಗಿ 8553550012