ವಿಷಯಕ್ಕೆ ಹೋಗಿ

ಹಳೆ ಕೊಡಗಳಿಗೆ ಹೊಸ ಹೊಳಪು


 

 

 

   MAzÀÄ ¸ÁégÀ¸Àå¥ÀÆtð ¥Àæ¸ÀAUÀ

 

¨ÉýUÉÎ-¨ÉýUÉÎAiÉÄà ºÉAUÀ¸ÀgÉ®è CªÀ£À£ÀÄß ¸ÀÄvÀÄÛªÀgÉ¢zÀÝgÀÄ. CªÀ£À PÁAiÀÄðªÀ£ÀÄß ±ÁèX¸ÀÄwÛzÀÝgÀÄ. ¨Á¬Ä ªÉÄÃ¯É ¨ÉgÀ½lÄÖ CªÀ£ÀÄ vÉÆÃj¸ÀÄwÛzÀÝ vÁªÀÄæ ªÀÄvÀÄÛ »vÁÛ¼ÉAiÀÄ PÉÆqÀUÀ¼À£ÀÄß £ÉÆÃqÀÄwÛzÀÝgÀÄ. AiÀiÁPÉ CAwÃgÁ? ªÁgÀzÀ »AzÀµÉÖ CªÀ£ÀÄ §AzÀÄ ºÀ¼ÉAiÀÄ vÁªÀÄæ ªÀÄvÀÄÛ »vÁÛ¼ÉAiÀÄ ¥ÁvÉæUÀ¼À£ÀÄß ºÉƸÀzÁV gÀhÄUÀªÀÄV¸ÀĪÀAvÉ ªÀiÁrPÉÆqÀĪÀÅzÁV ºÉýzÀÝ. CªÀvÀÄÛ CªÀ£À QÃgÀ®Ä zÀ¤UÉ d£ÀgɯÁè ¸ÉÃjzÀÝgÀÄ. DzÀgÉ CªÀgÀ°è ºÀ¼ÉAiÀÄ ¥ÁvÉæUÀ¼ÀÄ ¸ÁPÀ¶ÖzÀÝgÀÆ CªÀ¤UÉ PÉÆqÀ®Ä AiÀiÁgÀÆ ªÀÄÄAzÁVgÀ°®è. C£ÀĪÀiÁ£À«vÀÄÛ CªÀgÀ°è. CµÁÖVAiÀÄÆ DvÀ §jUÉʬÄAzÀ ªÁ¥À¸ÀÄì ºÉÆÃUÀ°®è, £Á¯ÉÌöÊzÀÄ vÁªÀÄæzÀ PÉÆqÀUÀ¼À£ÀÄß ªÀÄ£ÀªÉÇð¹ M¬ÄÝzÀÝ. ºÉýzÀ ªÀiÁw£ÀAvÉà DvÀ ºÀ¼ÉAiÀÄ ¥ÁvÉæAiÀÄ£ÀÄß ºÉƸÀzÀÄ ªÀiÁrPÉÆAqÀÄ §A¢zÀÝ. CzÀPÉÌà d£ÀgÀÄ CªÀ£À£ÀÄß ¸ÀÄvÀÄÛªÀgÉ¢zÀÝgÀÄ.

    ºÀ¼ÉAiÀÄ PÉÆqÀUÀ½UÉ ºÉƸÀ ºÉƼÀ¥ÀÄ PÉÆnÖzÀÝ ºÁUÀÆ vÀ£Àß D PÉ®¸ÀPÁÌV PÀ¤µÀÖ ºÀtªÀ£ÀÄß ¥ÀqÉ¢zÀÝ. ©A¢UÉAiÀÄ ªÉÄÊvÀÄA§ ZÀÄPÉÌUÀ¼ÀÄ ºÉƼÉAiÀÄÄwÛzÀݪÀÅ. ªÀÄvÉÛà AiÀiÁgÁzÀgÀÄ vÀªÀÄä ºÀ¼ÉAiÀÄ ¥ÁvÉæUÀ¼À£ÀÄß PÉÆqÀ§ºÀÄzÀÄ, MAzÀÄ ªÁgÀzÉƼÀUÉà ºÉƸÀzÀÄ ªÀiÁr ªÁ¥À¸ÀÄì PÉÆqÀĪÀÅzÁV ¸ÁjzÀ. FUÀ ¸ÁPÀµÀÄÖ «±Áé¸ÀªÀ£ÀÄß DvÀ UÀ½¹zÀÝ. §lÖ®Ä, vÀA©UÉ, PÉÆqÀ, §QÃlÄ, ºÀ¼ÉAiÀÄ ºÀAqÉ-»ÃUÉà J¯Áè vÁªÀÄæ ªÀÄvÀÄÛ »vÁÛ¼ÉAiÀÄ ¥ÁvÉæUÀ¼À£É߯Áè ªÀÄ£ÉAiÀÄ AiÀÄdªÀiÁ¤AiÀÄgÀÄ DvÀ¤UÉ M¦à¹©lÖgÀÄ.

MAzÀÄ ªÁgÀ PÀ¼É¬ÄvÀÄ, wAUÀ¼ÀÄ ªÀÄÄV¬ÄvÀÄ. DvÀ ªÁ¥À¸ÀÄì §gÀ¯Éà E¯Áè. HjUɯÁè ¥ÀAUÀ£ÁªÀÄ ºÁQzÀÝ D ªÀĺÁ±ÀAiÀÄ. vÀªÀÄä ªÀÄÆRðvÀ£ÀPÉÌ ºÉAUÀ¸ÀgÀÄ ºÀuɺÀuÉ ZÀaÑPÉÆAqÀgÀÄ. E£ÀÄß ‘AiÀiÁgÀ£ï PÉý PÉÆqÀ PÉÆmÉÖ, CzÀ£Éß£ï ¤ªÀiï C¥Àà£ï ªÀģɬÄAzÀ vÀA¢zÁå?’ CAvÁ ¥Àw ªÀĺÁ±ÀAiÀÄ£ÉƧâ vÀ£Àß ºÉAqÀwAiÀÄ£ÀÄß ºÉÆqÉzÀ ¥Àæ¸ÀAUÀªÀÇ £ÀqÉzÀĺÉÆìÄvÀÄ. J®è PÀqÉAiÀÄÆ PÁtÄwzÀÝ »vÁÛ¼ÉAiÀÄ ¥ÁvÉæUÀ¼ÀÄ FUÀ HgÀ°è PÁtĪÀÅzÉà C¥ÀgÀÆ¥À. AiÀiÁgÁzÀgÀÄ ¥ÁvÉæ ªÀiÁgÀĪÀªÀgÀÄ, ¥ÁvÉæ j¥ÉÃj ªÀiÁqÀĪÀªÀgÀÄ PÀÆUÀÄvÁÛ §AzÀgÉ ¸ÁPÀÄ J®è ºÉtäPÀ̼ÀÄ ºÀ¼ÉAiÀÄzÀ£ÀÄß £É£ÉzÀÄ ©zÀÄÝ ©zÀÄÝ £ÀUÀÄvÁÛgÉ. CªÀvÀÄÛ ¥ÁvÉæ MAiÀÄݪÀ£ÀÄ §AzÀ£É£ÉÆà CAvÀ ºÉÆgÀUÉ §AzÀÄ £ÉÆÃqÀÄvÁÛgÉ. vÀĸÀÄ ¢£ÀzÀªÀgÉUÉ J®ègÀÆ CªÀ£À£ÀÄß ±À¦¹zÀgÀÄ, FUÀ DvÀ £ÀUÉAiÀÄ ¸ÀgÀPÀÄ.

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಚ್ಚರವಿರುವುದು ಕನಸುಗಳು ಮಾತ್ರ

ಝಗಮಗಿಸುವ ರಂಗಮಂಚದಲ್ಲಿ ಬಣ್ಣ ಬಣ್ಣದ ವೇಷಭೂಷಣಗಳ ಝಲಕ್ಕು ಕಣ್ಣು ಕುಕ್ಕಿಸುತ್ತದೆ. ಮಾತಿಗೊಮ್ಮೆ ಶಹ್ಬಾಶ್ ಹೇಳುತ್ತಿದ್ದ ತುಟಿ ನಾಟಕ ಮುಗಿದ ಮೇಲೆ ಇದ್ದಕ್ಕಿದಂತೆ ತಟಟ್ಥವಾಗಿ ಬಿಡುತ್ತದೆ. ಮನದಾಳದಲ್ಲಿ ಹಾದು ಹೋದ ಪಾತ್ರಗಳ ನಿಜ ಕಲ್ಪನಾ ಲೋಕ ಮರೆಯಾಗಿ ವಾಸ್ತವದ ಆದಿಮಪ್ರಜ್ಞೆಗೆ ಮನಸ್ಸು ಬಂದಿಳಿಯುತ್ತದೆ. ಚಪ್ಪಾಳೆಯ ಕರಾಡತನ ಮುಗಿದ ಮೇಲೆ ಪಾತ್ರಧಾರಿಗಳ ನಿರ್ಗಮನದ ಜೊತೆ ಪ್ರೇಕ್ಷಕರು ನಡೆಯುತ್ತಾರೆ ಜೀವನ ಎಂಬ ನಾಟಕ ಆಡಲು. ರಂಗಮಂದಿರ ಮಾತ್ರ ತಾನು ಇದ್ದಲ್ಲಿಯೇ ಇರುತ್ತದೆ ಯಾವ ಮುಖಭಾವ ಬದಲಿಸದೆ. ಅದೇ ಹಳೆಯ ಗೋಡೆ, ಸೂರ್ಯನ ಬೆಳಕನ್ನು ತಡವದೇ ಭೂಮಿಗೆ ತಲುಪಿಸಿವ ಛಾವಣಿ, ತುಕ್ಕು ಹಿಡಿದ ಕಬ್ಬಿಣದ ಕುರ್ಚಿಗಳು, ಮುಂದಿನ ನಾಟಕದ ಫಲಕ, ಹಿಂದಿನ ನಾಟಕದ ಟೀಕೇಟು, ಯಾರೋ ಸೇದಿ ಎಸೆದ ಗಣೇಶ ಬಿಡಿ, ಉಗುಳಿದ ಪಾನ್‍ಮಸಾಲ, ಬಸ್‍ಟಿಕೆಟ್, ತಿಂದು ಬಿಸಾಡಿದ ಕರ್ರುಂಕುರ್ರುಂ ಕುರುಕುರೆ ಬ್ಯಾಗಡಿ ಚೀಲ, ಮತ್ತೇ ಅನಾಥವಾಗಿ ಬಿದ್ದಿರುವ ಒಂದು ಒಂಟಿ ಚಪ್ಪಲಿ. ಕುಣಿತದ ಭಾರಕ್ಕೆ ಸುಸ್ತಾಗಿ ರಂಗಮಂಚ ನಿದ್ರಿಸುತ್ತದೆ ನಾಳೆಯ ಕುಣಿತಕ್ಕೆ ಮೈಕೊಡಲು. ಬಣ್ಣಬಣ್ಣದ ಲೈಟ್‍ಗಳು ನೇಣಿಗೆ ಸಿಲುಕಿದಂತೆ ಕಾಣುತ್ತದೆ. ದೂರದಲ್ಲಿ ನಾಯಿ ನಾಟಕದ ಬ್ಯಾನರ್‍ಗೆ ಅಂಟಿಕೊಂಡು ಮಳೆ ಸಿಡಿಸುತ್ತಿರುತ್ತದೆ. ದೊಡ್ಡ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ನಾಟಕದ ಮಾಲೀಕ ಕಲೆಕ್ಷನ್ ರೂಂಗೆ ಎಂಟ್ರಿ ಕೊಡುತ್ತಾನೆ. ಸರಳುಗಳಿಂದ ಆವೃತ್ತವಾಗಿರುವ ಚಿಕ್ಕ ತಾತ್ಕಾಲಿಕ ಜೋಪಡ...

ಮಾನವ ಘನತೆಯ ಪ್ರತಿಪಾದಕ: ಬಿಜವಾಡ ವಿಲ್ಸನ್

 ಮಲಹೊರುವ ಪದ್ದತಿ ತನ್ನ ಕುಲ ಕಸುಬು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೋರ್ವ ತನ್ನ ದೃಡ ನಿರ್ಧಾರದಿಂದ ದೇಶಾದ್ಯಂತ ಮಲ ಹೊರುವ ಅಮಾನವೀಯ ಪದ್ಧತಿ ವಿರುದ್ಧ ಜನಾಂದೋಲನ ರೂಪಿಸಿ ಮಾನವ ಘನತೆಯ ಬದುಕು (ಡಿಗ್ನಿಟಿ ಆಪ್ ಲೈಪ್)ನ್ನು ತನ್ನ ಹೋರಾಟದ ಮೂಲಕ ಎತ್ತಿ ಹಿಡಿದ ಉದ್ದೇಶಕ್ಕಾಗಿ 2016ನೇ ಸಾಲಿನ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಅವರ ಹೆಸರು ಕೋಲಾರ ಜಿಲ್ಲೆಯ ಕೆಜಿಎಪ್ ಮೂಲದ ಬಿಜವಾಡ ವಿಲ್ಸನ್. ಆಂದ್ರದ ಓಂಗೋಲ್ ಜಿಲ್ಲೆಯ ಕಂಬಾಲದೇನು ಗ್ರಾಮದ ಬಿಜವಾಡ ಜಾಕೋಬ್ ಎಂಬುವವರು 1935ರ ಸಂದರ್ಭದಲ್ಲಿ ಕೆಜಿಎಪ್‌ಗೆ ಆಗಮಿಸಿ ಇಲ್ಲಿನ ಬಿಜಿಎಂಎಲ್ ಕಾರ್ಖಾನೆಯಲ್ಲಿ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. 1966ರಲ್ಲಿ ವಿಲ್ಸನ್ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆರೆಯ ಕುಪ್ಪಂನಲ್ಲಿ ನೆರವೇರಿಸಿದ ವಿಲ್ಸನ್ ಕೆಜಿಎಪ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ತದಂತರ ಹೈದರಾಬಾದ್ ವಿವಿಯಲ್ಲಿ ರಾಜಕೀಯ ಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಲಹೊರುವ ಕುಲ ಕಸುಬು ತನ್ನ ಕೊನೆಯ ಮಗನಿಗೆ ತಟ್ಟದಿರಲಿ ಎಂಬ ಕಾರಣಕ್ಕೆ ವಿಲ್ಸನ್ ಅವರನ್ನು ಕುಪ್ಪಂನ ವಿದ್ಯಾರ್ಥಿ ನಿಲಯದಲ್ಲಿ ಸೇರಿಸಿ ಶಿಕ್ಷಣ ಕೊಡಿಸಿದ್ದೇ ಪಾಲಕರ ಮಹತ್ಸಾಧನೆಯಾಗಿತ್ತು. ಮಲ ಹೊರುವ ಸಮುದಾಯದವ ಎಂಬ ಕಾರಣಕ್ಕೆ ಸಹ ಪಾಠಿಗಳಿಂದ ಅವಮಾನಕೊಳಗಾಗಿದ್ದ ವಿಲ್ಸನ್ ಇದಕ್ಕೆ ಕಾರಣ ಹುಡುಕಲು ಹೊರಟಾಗ ಪಾಲಕರು ಸತ್ಯ ಮರೆಮ...

ಬಾ ಮಳೆಯೆ ಬಾ....

ಮೂರುಸಂಜೆ ಸಮಯ. ಭೂಮಿಯನ್ನು ಅಪ್ಪಿ ತಬ್ಬಿಕೊಳ್ಳಲು ಮಳೆ ಹನಿಗಳು ಪೈಪೋಟಿಗೆ ಬಿದ್ದಂತೆ ತಾಮುಂದು ನಿಮುಂದು ಎಂದು ಧರಣಿಯ ಕೆನ್ನೆಗೆ ಮುತ್ತಿಕ್ಕುತ್ತವೆ. ಕಾದು ಸುಡುವ ಹಂಚಾಗಿದ್ದ ಭೂಮಿಗೆ ತಣ್ಣನೆಯ ಬಟ್ಟೆಯನ್ನು ಹೊದಿಸಿದ ಅನುಭವ. ಊರ ತುಂಬ ಪಸರಿಸಿದ ಮಣ್ಣ ಸುವಾಸನೆಗೆ ಪಾರಿಜಾತದ ಘಮವು ಸಪ್ಪೆಯಾಗಿದೆ. ಯಾವ ಸೀಮೆಯ, ಯಾವ ಊರಿನ, ಯಾವ ಕೇರಿಯ ನೀರು ಆವಿಯಾಗಿ, ಹೆಪ್ಪುಗಟ್ಟಿ, ಮೋಡವಾಗಿ ಕರಗಿ ನೀರಾಗಿ ಪರಿಚಯವಿಲ್ಲದ ಜಾಗದಲ್ಲಿ ನಾಚಿಕೆ ಪಟ್ಟುಕೊಳ್ಳದೆ ಜಂಬವಿಲ್ಲದೆ ಸುರಿಯುವ ಅಮೃತಘಳಿಗೆಗೆ ಮಣ್ಣಿನೊಳಗೆ ಅಡಗಿ ಕುಳಿತ ಬೀಜ, ಸಸಿ, ಬೇರು ಬಾಯ್ತೆರೆದು ನಿಂತಿರುತ್ತದೆ ತುದಿಗಾಲ ಮೇಲೆ ಬೊಗಸೆಗಣನ್ನನ್ನು ಅರಳಿಸುತ್ತಾ. ಅಲ್ಲೆಲ್ಲೂ ಅಣಬೆಗಳು ಹಿಡಿಮಳೆಗೆ ಭೂಮಿ ನೆನೆಯುವದನ್ನು ತಪ್ಪಿಸಲು ಕ್ಷಣಮಾತ್ರದಲ್ಲಿ ಹೂವಾಗಿ ಅರಳಿ ನಿಲ್ಲುತ್ತವೆ ಹಬ್ಬದ ಛತ್ರಿ ಚಾಮರ ಕಂಡಂತೆ. ಪುಟುಪುಟು ನೆಗೆಯುತ್ತಾ ಓಡಾಡುವ ಕಪ್ಪೆಮರಿಗಳ ಆಟ ಪುಟ್‍ಬಾಲ್ ಆಟ ನೋಡುವಷ್ಟೇ ಮಜಭೂತವಾಗಿರುತ್ತದೆ. ದೇವರ ಆಟ ಬಲ್ಲವರ್ಯಾರು? ಹಸಿದು ಬರಗೆಟ್ಟ ಗಿಡಗಳು ಹಸಿರಾಗಲೂ ಜಡಿಮಳೆ ಬಸಿರಾಗುವಂತೆ ಮಾಡುತ್ತದೆ. ಎಲೆಯುದರಿ ಮುದುಡಿಕೊಂಡ ಗಿಡಗಳು ಮೆಲ್ಲನೆ ಮೈ ಕೊಡವಿಕೊಂಡು ಹಣ್ಣಾದ ಹಳದಿ ಎಲೆಗಳನ್ನು ಉದುರಿಸಿ ಚಿಗುರೆಲೆಗೆ ಜಾಗ ಮಾಡಿಕೊಡುತ್ತದೆ. ಮೆಲ್ಲಗೆ ಹೂವೊಂದು ಗರ್ಭದಿಂದ ಹೊರಬಂದು ನಗುತ್ತಾ ನಾಚಿ ನೀರಾಗುತ್ತದೆ ದುಂಬಿ ಬಂದು ಕುಳಿತಾಗ. ಕೊಟ್ಟಿಗೆಯಲ್ಲಿ ಧೂಳು ಬಡ...